ರಾಜ್ಯ

ರೋಣ ಬಿಜೆಪಿ ಶಾಸಕ ಕಳಕಪ್ಪ ಬಂಡಿಯಿಂದ ಅಧಿಕಾರ ದುರುಪಯೋಗ

ಗಜೇಂದ್ರಗಡ prajakiran.com : ಶಾಲಾ ಅವರಣದಲ್ಲಿ ಬಿಜೆಪಿ ರಾಜಕೀಯ ಚಟುವಟಿಕೆಗಳನ್ನು ನಡೆಸುವ ಮೂಲಕ ಬಿಜೆಪಿ ರೋಣ ಶಾಸಕ ಕಳಕಪ್ಪ ಬಂಡಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಗಜೇಂದ್ರಗಡ ಬ್ಲಾಕ್ ಕಾಂಗ್ರೇಸ್  ಅಧ್ಯಕ್ಷ ಶಿವರಾಜ್ ಘೋರ್ಪಡೆ ಬಿಜೆಪಿ ನಾಯಕರ ವಿರುದ್ದ ಕಿಡಿ ಕಾರಿದರು. ಗಜೇಂದ್ರಗಡದ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು  ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ಬೇಕಾದರೂ ಮಾಡಿದ್ರೂ ನಡೆಯುತ್ತದೆ. ಅವರ ಇಚ್ಛೆಗೆ ಬಂದಂತೆ  ಎರಡು ದಿನಗಳ  ಬಿಜೆಪಿ ಪಕ್ಷದ ರಾಜಕೀಯ ಶಿಬಿರವನ್ನು ಗಜೇಂದ್ರಗಡದ  ಸಿ.ಬಿ.ಎಸ್.ಸಿ […]