ಅಂತಾರಾಷ್ಟ್ರೀಯ

ನವೆಂಬರ್ ವರೆಗೆ ದೇಶದ 80 ಕೋಟಿ ಜನರಿಗೆ ಉಚಿತ ಅಕ್ಕಿ, ಬೆಳೆ ವಿತರಣೆ ಎಂದ ನಮೋ

ನವದೆಹಲಿ prajakiran.com : ಕರೋನಾ ಅನ್ ಲಾಕ್ 2 ಆರಂಭವಾದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಅಭಯ ನೀಡಿದ್ದಾರೆ. ಅದರಲ್ಲೂ ಬಡವರ ಮನೆಯಲ್ಲಿ ಒಲೆ ಹತ್ತದ ಪರಿಸ್ಥಿತಿ ನಿರ್ಮಾಣವಾಗಬಾರದು. ಯಾರೊಬ್ಬರನ್ನು ಉಪವಾಸ ಮಲಗಬಾರದು. ಈನಿಟ್ಟಿನಲ್ಲಿ ಎಲ್ಲರೂ ಸೇರಿ ಹೋರಾಟ ಮಾಡಬೇಕಾದಅವಶ್ಯಕತೆಯಿದೆ ಎಂದರು.  ಈಗಾಗಲೇ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ದೇಶದ 20 ಲಕ್ಷ ಜನರ ಜನಧನ ಖಾತೆಗೆ, 9 ಕೋಟಿಗೂ ಅಧಿಕ ಕೃಷಿಕರ ಖಾತೆಗೆ ನೇರವಾಗಿ 1800 ಕೋಟಿ ಹಣ ಸಂದಾಯ […]