ಅಪರಾಧ

ದೇವಸ್ಥಾನದ ಘಂಟೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅರ್ಚಕ

ಬೀದರ prajakiran.com : ದೇವಸ್ಥಾನದಲ್ಲಿನ ಘಂಟೆಗೆ ಪೂಜಾರಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಸವ ಕಲ್ಯಾಣದ ತಾಲೂಕಿನ ಮೋರಖಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಾಗರಾಜ ಸ್ವಾಮಿ (38) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ ಬೆಳಗ್ಗೆ ಮಂದಿರಕ್ಕೆ ಆಗಮಿಸಿದ ಈತ ದೇವಸ್ಥಾನದ ಘಂಟೆಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಗ್ರಾಮದ ಸಿದ್ಧೇಶ್ವರ ದೇವಸ್ಥಾನದ ಪೂಜಾರಿಯಾಗಿದ್ದ ಈತನಿಗೆ, 7 ಎಕರೆ ಜಮೀನಿದ್ದು, ಪಿಕೆಪಿಎಸ್ ಹಾಗೂ ಕೃಷ್ಣಾ ಗ್ರಾಮೀಣ […]