ಜಿಲ್ಲೆ

ಧಾರವಾಡದ ನಿಗದಿ ದೊಡ್ಡ ಕೆರೆ ಕಟ್ಟಿ ಬಿರುಕು : ಗ್ರಾಮಸ್ಥರ ಆತಂಕ

ಧಾರವಾಡ prajakiran.com : ಧಾರವಾಡ ತಾಲೂಕಿನ ನಿಗದಿ ಗ್ರಾಮದ ದೊಡ್ಡ ಕೆರೆ ಕಟ್ಟಿ ಬಿರುಕು ಬಿಟ್ಟಿದ್ದು, ಇದರಿಂದಾಗಿ  ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಧಾರವಾಡ ಜಿಲ್ಲೆಯಾದ್ಯಂತ ವರುಣನ ಆರ್ಭಟ ಹೆಚ್ಚಾದ ಬೆನ್ನಲ್ಲೇ ಕೆರೆ ಬಿರುಕು ಬಿಟ್ಟಿರುವುದು ಕಂಗಲಾಗಿಸಿದೆ. ಈ ಬಗ್ಗೆ ಈಗಾಗಲೇ ಹಲವು ಅವಾಂತರಗಳನ್ನ ಸೃಷ್ಟಿಸಿರುವ ಮಳೆರಾಯನ ಆರ್ಭಟ ಹೆಚ್ಚಾಗಿದ್ದರಿಂದ ಧಾರವಾಡ ತಾಲೂಕಿನ ನಿಗದಿ ಗ್ರಾಮದಲ್ಲಿ ಕೆರೆ ಕಟ್ಟೆ ಬಿರುಕು ಬಿಟ್ಟಿದೆ ಎನ್ನಲಾಗಿದೆ. ಸುಮಾರು 30 ರಿಂದ 40 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಗೋಡೆ ಬಿರುಕು ಬಿಟ್ಟಿದ್ದರಿಂದಅದರ   ಕೆಳಗಿನ […]