ರಾಜ್ಯ

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರ್ ಇನ್ನಿಲ್ಲ

ಬಳ್ಳಾರಿ prajakiran.com  : ಹಿರಿಯ ರಂಗಭೂಮಿ ಕಲಾವಿದೆ ನಾಡೋಜ, ಸರ್ವಋತು ಕೋಗಿಲೆ, ವೃತ್ತಿ ಮತ್ತು ಹವ್ಯಾಸಿ ರಂಗ ಭೂಮಿಯ ಅನುಪಮ ಅಭಿನೇತ್ರಿ ನಾಡೋಜ ಸುಭದ್ರಮ್ಮ ಮನ್ಸೂರು  ಇನ್ನು ನೆನಪು ಮಾತ್ರ. 81 ವರ್ಷ ವಯಸ್ಸಿನ ಅವರು ಗುರುವಾರ ವಿಧಿವಶರಾಗಿದ್ದಾರೆ. ಏಕೀಕರಣಕ್ಕೆ ಮುಂಚಿನ ಹಳೇ ಬಳ್ಳಾರಿಯಿಂದ ಏಕೀಕರಣ ನಂತರ ಹೊಸ ಕರ್ನಾಟಕದವರೆಗೆ ಶ್ರೀಮತಿ ಸುಭದ್ರಮ್ಮ (೧೯೩೯-೨೦೨೦) ಮನ್ಸೂರು ಎಂದರೆ ಸರ್ವಋತು ಕೋಗಿಲೆ ಎಂದು ಅರ್ಥ. ಇವರ “ಬೆಟ್ಟದ ಮೇಲೊಂದು ಮನೆಯ ಮಾಡಿ” ಎಂಬ ಹಾಡು ಇಂದಿಗೂ ಸುಪ್ರಸಿದ್ಧವಾಗಿದೆ. ಕಂದಗಲ್ಲು […]