ರಾಜ್ಯ

ವಿವಾದಾತ್ಮಕ ಭೂ ಸುಧಾರಣೆ ಕಾನೂನು ಔಚಿತ್ಯ ಹೈಕೋರ್ಟಿನಲ್ಲಿ ಪ್ರಶ್ನೆ

ಬೆಂಗಳೂರು prajakiran.com : ಸರ್ಕಾರ ೨ನೇ ಬಾರಿಗೆ ಜಾರಿಗೊಳಿಸಿದ ವಿವಾದಾತ್ಮಕ ಭೂ ಸುಧಾರಣೆ ಕಾನೂನು (ತಿದ್ದುಪಡಿ) ಸುಗ್ರೀವಾಜ್ಞೆಯ ಔಚಿತ್ಯವನ್ನು ಸಹ ಕರ್ನಾಟಕ ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಕಳೆದ ಜುಲೈನಲ್ಲಿ ಜಾರಿಗೊಳಿಸಿದ್ದ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿದ್ದ ಮೂಲ ದಾವೆದಾರರಾದ ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ನಾಗರಾಜ ಹೊಂಗಲ್ ಅವರು, ಸಲ್ಲಿಸಿದ ತಿದ್ದುಪಡಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಓಕಾ ನೇತೃತ್ವದ ಪೀಠ ಸೋಮವಾರ  ವಿಚಾರಣೆಗೆ ಅಂಗೀಕರಿಸಿತು. ಸರಕಾರ ಕಳೆದ ೨ರಂದು ಜಾರಿಗೊಳಿಸಿದ ಸುಗ್ರೀವಾಜ್ಞೆ ೧೯೬೧ರ ಭೂ ಸುಧಾರಣೆ ಕಾಯ್ದೆಯ ಕಲಮು ೭೯   (ಎ), […]