ರಾಜ್ಯ

ಮರಾಠಿ ಭಾಷಾ ಪ್ರೇಮ ಮೆರೆದ ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ…..!

ಧಾರವಾಡ prajakiran.com : ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ ಮತ್ತೆ ಮರಾಠಿ ಭಾಷೆಯಲ್ಲಿ ಮಾತನಾಡುವ ಮೂಲಕ ತಮ್ಮ ಭಾಷಾಪ್ರೇಮ ಪ್ರದರ್ಶನ ಮಾಡಿದ್ದಾರೆ.  ಅವರು ಭಾನುವಾರ ಧಾರವಾಡದಲ್ಲಿ ನಡೆದ ಮರಾಠ‌ ಕ್ರಾಂತಿ‌ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಮರಾಠಿ ಪ್ರೇಮ ಪ್ರದರ್ಶನ ಮಾಡಿದ್ದು, ಸಭೆಯಲ್ಲಿ ಮಾತನಾಡಿದ ಅಂಜಲಿ ನಿಂಬಾಳ್ಕರ ಭಾಷಣದುದ್ದಕ್ಕೂ ಮರಾಠಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಮಾತನಾಡಿದ್ದಾರೆ. ನನ್ನ ಖಾನಾಪುರ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರು ಹೆಚ್ಚಿದ್ದಾರೆ. ಮಾರವಾಡಿ, ಲಿಂಗಾಯತರ, ಬ್ರಾಹ್ಮಣ ಯಾವುದೇ ಜಾತಿ ಇದ್ದರೂ ಮರಾಠಿ […]

ರಾಜ್ಯ

ಬೆಳಗಾವಿ ಜಿಲ್ಲೆಯಾದ್ಯಂತ ವರುಣನ ಆರ್ಭಣ, ಜನಜೀವನ ತತ್ತರ

ಬೆಳಗಾವಿ prajakiran.com : ಗಡಿನಾಡು ಬೆಳಗಾವಿ ಜಿಲ್ಲೆಯಾದ್ಯಂತ ವರುಣನ ಆರ್ಭಟ  ಬುಧವಾರ ಜೋರಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಜನತೆ ಮೊದಲೇ ಕಳೆದ ವರ್ಷದ ಪ್ರವಾಹ ಭೀತಿ ಹಾಗೂ ಕರೋನಾ ಹಾವಳಿಯಿಂದ ಕಂಗೆಟ್ಟ ಬೆನ್ನಲ್ಲೇ ಮತ್ತೇ ಅತಿವೃಷ್ಟಿ ಸಂಭವಿಸುವ ಆತಂಕದಲ್ಲಿದ್ದಾರೆ. ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಜಾಂಬೋಟಿ ಸಮೀಪದ  ಈ ಭಾಗದ ಪ್ರಸಿದ್ದ ದೇವಾಲಯ ಮಲಪ್ರಭಾ ನದಿಯ ಮಧ್ಯ ಭಾಗದಲ್ಲಿ ಇರುವ ಹನುಮಾನ್ ಮಂದಿರ ಸಂಪೂರ್ಣ ಮುಳುಗಡೆಯಾಗಿದೆ.  […]