ರಾಜ್ಯ

ಮೈಸೂರು ಸಿಇಒ ವಿರುದ್ದ ಎಫ್ ಐ ಆರ್ ದಾಖಲು

ಮೈಸೂರು prajakiran.com : ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಜಿಪಂ ಸಿಇಒ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ನಾಗೇಂದ್ರ ತಂದೆ ರಾಮಕೃಷ್ಣ ದೂರು ದಾಖಲಿಸಿದ್ದಾರೆ. ಮಿಶ್ರಾ ಮೇಲೆ ಮಗನ ಆತ್ಮಹತ್ಯೆ ಗೆ ಪ್ರಚೋದನೆ ಅಡಿ ಐಪಿಸಿ ಸೆಕ್ಷನ್ 306ರ ಪ್ರಕಾರ ದೂರು ದಾಖಲಿಸಲಾಗಿದೆ. ಅಲ್ಲದೆ, ಡಾ ನಾಗೇಂದ್ರ ತಂದೆ ರಾಮಕೃಷ್ಣ  ಜಿಪಂ ಸಿಇಒ ಮಗನ ಮೇಲೆ ಒತ್ತಡ ಹಾಕಿದ್ದರು. ಗುರಿ ತಲುಪದಿದ್ದರೆ ಸಾಂಕ್ರಾಮಿಕ ರೋಗ ಕೋವಿಡ್ ಅಡಿ […]