ಅಪರಾಧ

ಧಾರವಾಡದ ಕವಲಗೇರಿಯಲ್ಲಿ ತಾಯಿ ಸಾವನ್ನಪ್ಪಿದಕ್ಕೆ ಮನನೊಂದ ಮಗ ಆತ್ಮಹತ್ಯೆ

ಧಾರವಾಡ prajakiran.com : ತಾಯಿ ಸಾವನ್ನಪ್ಪಿದಕ್ಕೆ ಮನನೊಂದ ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಕವಲಗೇರಿ ಗ್ರಾಮದ ಮಹಾಂತೇಶ ಸುಂಕಣ್ಣನವರ (28) ಎಂಬ ಯುವಕನೇ ಆತ್ಮಹತ್ಯೆ ಮಾಡಿಕೊಂಡ ದುದೈವಿ ಎಂದು ತಿಳಿದುಬಂದಿದೆ.     ಐದು ತಿಂಗಳ ಹಿಂದೆಯಷ್ಟೇ ಅವನ ತಾಯಿ ಸಹ ಮರಣ ಹೊಂದಿದ ಹಿನ್ನೆಲೆಯಲ್ಲಿ ಆತ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೆಲಸ ಮುಗಿಸಿ ಮನೆಗೆ ಬಂದು ಮನೆಯಲ್ಲಿ ಯಾರೂ ಇಲ್ಲದ […]