ಧಾರವಾಡ prajakiran.com : ಮಹಾಮಾರಿ ಕರೋನಾ ಸೋಂಕು ಧಾರವಾಡ ಜಿಲ್ಲೆಯ ಸಿಆರ್ ಪಿ ಎಫ್ ಯೋಧರೊಬ್ಬರಿಗೆ ತಗುಲಿರುವುದು ದೃಢಪಟ್ಟಿದೆ. ಪಿ-೫೯೭೨ನೇ ಸೋಂಕಿತ ಸಿ ಆರ್ ಪಿ ಎಫ್ ರಾಗಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹಿಂದಿರುಗಿದ್ದ ೪೦ ವರ್ಷದ ಸಿಆರ್ ಪಿಎಫ್ ಯೋಧನಿಗೆ ಸೋಂಕು ದೃಢವಾಗಿರುವುದು ಅಣ್ಣಿಗೇರಿ ಪಟ್ಟಣದ ಜನತೆಯನ್ನು ಬೆಚ್ಚಿಬಿಳಿಸಿದೆ. ಅವರಿಗೆ ನಿನ್ನೆ ಸೋಂಕು ಹರಡಿರುವುದು ಖಚಿತ ಪಟ್ಟ ತಕ್ಷಣಅವರನ್ನು ಹುಬ್ಭಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಧಾರವಾಡ ಜಿಲ್ಲಾಡಳಿತ ದೃಢಪಡಿಸಿದೆ. ಸಿಆರ್ ಪಿ […]