ರಾಜ್ಯ

ಧಾರವಾಡದ ಮತ್ತೊಬ್ಬ ಹಿರಿಯ ಮಕ್ಕಳ ತಜ್ಞಗೆ ವಕ್ಕರಿಸಿದ ಕರೋನಾ….!

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಕರೋನಾ ಸೇನಾನಿಗಳಿಗೆ ಬೆಂಬಿಡದೆ ಕಾಡುತ್ತಿರುವುದು ಜಿಲ್ಲೆಯ ಜನತೆಯನ್ನು ಆತಂಕಕ್ಕೆ ಸಿಲುಕಿಸುತ್ತಲೇ ಇದೆ. ಧಾರವಾಡದ ನಾರಾಯಣಪುರದ ಒಬ್ಬ ಮಕ್ಕಳ ತಜ್ಞವೈದ್ಯ ಕರೋನಾ ಸೋಂಕಿನಿಂದ ಗುಣಮುಖರಾದ ಬೆನ್ನಲ್ಲೇ ಮತ್ತೋಬ್ಬ ಮಕ್ಕಳ ತಜ್ಞ ಹಿರಿಯ ವೈದ್ಯರಿಗೂ ಕರೋನಾ ಹರಡಿದೆ. ಮೊದಲಿಗೆ ಅವರ ಪತ್ನಿಗೆ ವಕ್ಕರಿಸಿದ್ದ ಮಹಾಮಾರಿ ಕರೋನಾ ಸೋಂಕು ಅವರಿಂದ ಪತಿ ಹಾಗೂ ಮಕ್ಕಳ ತಜ್ಞರಾಗಿರುವ ಹಿರಿಯ ವೈದ್ಯರಿಗೆ ಬಂದಿದೆ. ಇದರಿಂದಾಗಿ ಅವರ ಕುಟುಂಬ […]