ಕೊಡಗು prajakiran.com : ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಭಾಗಮಂಡಲದ ತಲಕಾವೇರಿಯಲ್ಲಿರುವ ಬ್ರಹ್ಮಗಿರಿ ಬೆಟ್ಟ ಕುಸಿತ ದಿಂದ ಐವರು ನಾಪತ್ತೆಯಾಗಿದ್ದರು. ಇದರಿಂದಾಗಿ ಅರ್ಚಕ ನಾರಾಯಣಚಾರ್,ಅವರ ಪತ್ನಿ ಶಾಂತಾ, ಸಹಾಯಕಅರ್ಚಕರಾದ ರವಿಕಿರಣ ಹಾಗೂ ಶ್ರೀನಿವಾಸ ಮತ್ತು ಆನಂದತೀರ್ಥ ಅವರು ಕಣ್ಮರೆಯಾಗಿದ್ದರು. ಹೀಗಾಗಿ ಕಳೆದ ಆರು ದಿನಗಳಿಂದ ಅವರ ಪತ್ತೆ ಕಾರ್ಯಕ್ಕೆ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಹಾಗೂ ಅಗ್ನಿ ಶಾಮಕದಳ, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಂಗಳವಾರ ನಾರಾಯಣಚಾರ್ ಮೃತ ದೇಹ […]