ಆಧ್ಯಾತ್ಮ

ಸಂಬಂಧಿ ಋಣ

ಯಾವುದಾದರೂ ಗರ್ಭಸ್ಥ ಎಮ್ಮೆಯನ್ನು ಕೊಂದರೆ ಅಥವಾ ಕೊಲ್ಲಿಸಿದರೆ ಯಾರದಾದರೂ ಮನೆಗೆ ಅಥವಾ ಪಸಲಿಗೆ ಬೆಂಕಿ ಇಟ್ಟರೆ ಯಾವುದಾದರೂ ಮಿತ್ರ ಅಥವಾ ಸಂಬಂಧಿಕರಿಗೆ ವಿಷ ಉಣ್ಣಿಸಿದರೆ ಸಂಬಂಧಿ ಋಣ ಉಂಟಾಗುತ್ತದೆ. ಜನ್ಮ ಕುಂಡಲಿಯ ಒಂದು ಅಥವಾ 7ನೇ ಮನೆಯಲ್ಲಿ ಬುಧ ಮತ್ತು ಕೇತು ಇಬ್ಬರು ಇದ್ದರೆ ಮಂಗಳ ಪೀಡಿತನಾಗುತ್ತಾನೆ. ಇದರಿಂದ ಸಂಬಂಧಿ ಋಣ ಉಂಟಾಗುತ್ತದೆ. ದುಷ್ಪರಿಣಾಮಗಳು : ಸಂತಾನ ಭಾಗ್ಯವಿರುವುದಿಲ್ಲ. ಆದರೂ ಅದು ಬದುಕುಳಿಯುವುದಿಲ್ಲ. ಜಾತಕನ ದೇಹದಲ್ಲಿ ರಕ್ತದ ಕೊರತೆಯಿರುತ್ತದೆ. ಜಾತಕನ ಕಾಲುಗಳಲ್ಲಿ ನೋವಿರುತ್ತದೆ. ಜಾತಕನ ಕ್ರೋಧದಿಂದ ಜಗಳ-ಹೊಡೆದಾಟ […]