ಧಾರವಾಡ prajakiran.com : ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ರೌಡಿ ಶೀಟರ್ಗಳು ಪರಸ್ಪರ ಕಿತ್ತಾಡಿಕೊಂಡ ಘಟನೆ ಧಾರವಾಡದ ಶಿವಾನಂದ ನಗರದಲ್ಲಿ ಇತ್ತೀಚೆಗೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಸೋಮವಾರ ರೌಡಿ ಶೀಟರ್ಗಳಾದ ಮಕ್ತುಂ ಸೊಗಲದ ಮತ್ತು ಫ್ರುಟ್ ಇರ್ಫಾನ್ ಪುತ್ರ ಅರ್ಬಾಜ್ ಇರ್ಫಾನ್ ಮಧ್ಯೆ ಈ ಕಿತ್ತಾಟ ನಡೆದಿದೆ. ಧಾರವಾಡದ ಶಿವಾನಂದ ನಗರದಲ್ಲಿನ ಮನೆಯ ಮಾಲಿಕತ್ವದ ವಿಷಯಕ್ಕೆ ಸಂಬಂಧಿಸಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, […]