ಅಪರಾಧ

ಧಾರವಾಡದ ಯಾದವಾಡದಲ್ಲಿ ಪುಟ್ಟ ಕಂದನ ಕೊಂದು ಹಾಕಿದ ಪಾಪಿ ತಂದೆ…!?

*ಪುಟ್ಟ ಕಂದಮ್ಮನ ಮೇಲೆ ಪಾಪಿ ತಂದೆ ಹಲ್ಲೆ; ಮಗು ಸಾವು* ಧಾರವಾಡ ಪ್ರಜಾಕಿರಣ ಕಾಮ್ : ಹೆತ್ತ ತಂದೆಯೊಬ್ಬ ಕರುಳಕುಡಿಯ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಮಗು ಜೀವನ್ಮರಣ ನಡುವೆ ಹೋರಾಟ ನಡೆಸಿ ಕೊನೆಗೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಯಾದವಾಡ ಗ್ರಾಮದ ನಿವಾಸಿಯಾಗಿದ್ದ ಶಂಭುಲಿಂಗಯ್ಯ ಶಾಪುರಮಠ ಎಂಬ ಪಾಪಿ ತಂದೆಯೇ ಕುಡಿದ ಮತ್ತಿನಲ್ಲಿ ಒಂದೂವರೆ ವರ್ಷದ ಕಂದಮ್ಮ ಶ್ರೇಯಾ ಶಾಪುರಮಠ ಮೇಲೆ ಮನಬಂದಂತೆ […]

ಅಪರಾಧ

ಬೆಳಗಾವಿ : ಭೀಕರ ಅಪಘಾತದಲ್ಲಿ ಧಾರವಾಡ ಮೂಲದ ಆರು ಜನರ ಸಾವು….!

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಆರು ಜನ ಸಾವು.ಮದುವೆ ಮುಗಿಸಿ ಮರಳುತ್ತಿದ್ದಾಗ ಘಟನೆ. ಬೆಳಗಾವಿ ಪ್ರಜಾಕಿರಣ.ಕಾಮ್ :- ಬೆಳಗಾವಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಆರು ಜನ ಸಾವನ್ನಪ್ಪಿದ ಘಟನೆ ನಡೆದಿದೆ. ಮದುವೆ ಮುಗಿಸಿ ವಾಪಾಸ್ಸು ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರು ಆರು ಜನರ ಜೀವ ತೆಗೆದುಕೊಂಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ಘಟನೆ ನಡೆದಿದ್ದು. ಮೃತರ ಹೆಸರು ತಿಳಿದು ಬಂದಿಲ್ಲ. ಮದುವೆ […]

ಅಪರಾಧ

ಗೃಹಿಣಿ ಅನುಮಾನಾಸ್ಪದ ಸಾವು; ಪತಿಯೇ ಕೊಂದಿದ್ದಾನೆ ಎನ್ನುತ್ತಿರುವ ಪೋಷಕರು

*ಗೃಹಿಣಿ ಅನುಮಾನಾಸ್ಪದ ಸಾವು; ಪತಿಯೇ ಕೊಂದಿದ್ದಾನೆ ಎನ್ನುತ್ತಿರುವ ಪೋಷಕರು* ಹಾಸನ ಪ್ರಜಾಕಿರಣ.ಕಾಮ್ : ಚನ್ನರಾಯಪಟ್ಟಣ ತಾಲ್ಲೂಕಿನ, ನಾಗಯ್ಯನಕೊಪ್ಪಲು ಗ್ರಾಮದಲ್ಲಿ ವಿವಾಹಿತೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಪತಿಯೇ ಕೊಲೆ ಮಾಡಿದ್ದಾನೆಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಸುರಭಿ (24) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮಹಿಳೆ. ಮೂರು ವರ್ಷದ ಹಿಂದೆ ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಜತೆ ಹುಣಸೂರಿನ ಸುರಭಿ ಅವರ ವಿವಾಹ ಜರುಗಿತ್ತು. ನಿನ್ನೆ ಮನೆಯಲ್ಲಿಯೇ ಅವರು ಸಾವನ್ನಪ್ಪಿದ್ದು, ನಿಮ್ಮ ಮಗಳು ಲೋ ಬಿಪಿಯಾಗಿ ಮೃತಪಟ್ಟಿದ್ದಾಳೆ ಎಂದು ಸುರಭಿ ಪೋಷಕರಿಗೆ‌ ಪತಿ ದರ್ಶನ್ ಕರೆ […]

ಅಪರಾಧ

ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ಓರ್ವ ಸಾವು…!

*ಮನೆಯ ಜಾಗದ ವಿಚಾರದಲ್ಲಿ ಮಾರಾಮಾರಿ; ತಲೆಗೆ ಪೆಟ್ಟು ಬಿದ್ದು ಅಶೋಕ ಕಮ್ಮಾರ ಸಾವು* ಧಾರವಾಡ ಪ್ರಜಾಕಿರಣ.ಕಾಮ್ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಓರ್ವ ಮೃತಪಟ್ಟಿದ್ದಾರೆ. ಉಳಿದಂತೆ ಘಟನೆಯಲ್ಲಿ ಹಲವರು ಗಾಯಗೊಂಡಿರುವ ಘಟನೆ ಧಾರವಾಡ ತಾಲೂಕಿನ ತಲವಾಯಿ ಗ್ರಾಮದಲ್ಲಿ ನಡೆದಿದೆ. ಅಣ್ಣ ತಮ್ಮಂದಿರಾದ ಫಕ್ಕೀರಪ್ಪ ಕಮ್ಮಾರ ಹಾಗೂ ಅಶೋಕ ಕಮ್ಮಾರ ಎಂಬುವವರ ಮಧ್ಯೆ ಈ ಮಾರಾಮಾರಿ ನಡೆದಿದೆ. ನಂತರ ಎರಡು ಕುಟುಂಬಗಳ ಸದಸ್ಯರು ಕೈಕೈ ಮಿಲಾಯಿಸುವ ಮೂಲಕ ಮನೆಯ […]

ಅಪರಾಧ

ಧಾರವಾಡದ ರೌಡಿಶೀಟರ್‌ ಅಜಯ್ ಕೊರವರ ಗಡಿಪಾರು

*ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಆದೇಶ* *ಧಾರವಾಡದ ರೌಡಿಶೀಟರ್‌ ಅಜಯ್ ಕೊರವರ ಗಡಿಪಾರು* ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಹುಬ್ಬಳ್ಳಿ ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ ರೌಡಿಸಂ ಚಟುವಟಿಕೆಗಳಲ್ಲಿ ಭಾಗಿಯಾದ ರೌಡಿಗಳ ಗಡಿಪಾರು ಮಾಡುವಂತಹ ಕಠಿಣ ಕ್ರಮ ಮುಂದುವರೆದಿದೆ. ಧಾರವಾಡದ ಮತ್ತೊಬ್ಬ ರೌಡಿಶೀಟರ್ ಅಜಯ ಕೊರವರನನ್ನು ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ತಿಳಿಸಿದ್ದಾರೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮತ್ತೋರ್ವ ರೌಡಿಶೀಟರ್‌ನನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಸುಮಾರು ದಿನಗಳಿಂದ […]

ಅಪರಾಧ

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಮಾರಾಮಾರಿ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಇಬ್ಬರು ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಓರ್ವ ಕೈದಿಗೆ ಇನ್ನೋರ್ವ ಕೈದಿ ಟೈಲ್ಸ್ ಅನ್ನು ಚಾಕು ರೀತಿ ಬಳಕೆ ಮಾಡಿ ಇರಿದಿರುವ ಘಟನೆ ನಡೆದಿದೆ. ಸುಲೇಮಾನ್ ಎಂಬ ಕೈದಿಯೇ ಇದೀಗ ಇರಿತಕ್ಕೆ ಒಳಗಾದ ಕೈದಿ. ಪಚ್ಚಿ ಎಂಬ ಇನ್ನೋರ್ವ ಕೈದಿ ಸುಲೇಮಾನ್‌ಗೆ ಟೈಲ್ಸ್‌ನಿಂದ ಇರಿದಿದ್ದಾನೆ. ಉಡುಪಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಚ್ಚಿ ಎಂಬಾತ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. […]

ಅಪರಾಧ

ಧಾರವಾಡದಲ್ಲಿ ಗಾಂಜಾ ಮಾರಾಟ : ಇಬ್ಬರು ಆರೋಪಿಗಳು ಸಿಸಿಬಿ ಬಲೆಗೆ

ಧಾರವಾಡ ಪ್ರಜಾಕಿರಣ.ಕಾಮ್ : ವಿದ್ಯಾನಗರಿ ಧಾರವಾಡದಲ್ಲಿ  ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಜನ್ನತ ನಗರದ ಔನು ಜಾಫರ್ ಇರಾನಿ ಹಾಗೂ ರಿಯಾಜ್ ಅಹ್ಮದ ನಜೀರ್ ಅಹ್ಮದ ಹಂಚಿನಮನಿ ಬಂಧಿತರು. ಇವರು ಜನ್ನತ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ ೨೦ ಸಾವಿರ ರೂ. ಮೌಲ್ಯದ ೭೩೦ ಗ್ರಾಮ್ ಗಾಂಜಾ ಮತ್ತು ೧೭೩೦ ರೂ. […]

ಅಪರಾಧ

ಧಾರವಾಡದ ರೌಡಿಶೀಟರ್ ತಿರುಪತಿ ಹಿರೇಮನಿ ಗಡಿಪಾರು

*ಧಾರವಾಡದ ರೌಡಿಶೀಟರ್ ತಿರುಪತಿ ಹಿರೇಮನಿ ಗಡಿಪಾರು* *ಧಾರವಾಡದಲ್ಲಿ ಹೆಚ್ಚಾದ ಅಪರಾಧ ಚಟುವಟಿಕೆ ಹಿನ್ನಲೆ* *ರೌಡಿಶೀಟರ್‌ಗಳ ಗಡಿಪಾರಿಗೆ ಚಾಲನೆ* *ಕಲಬುರ್ಗಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು* ಧಾರವಾಡ ಪ್ರಜಾಕಿರಣ.ಕಾಮ್ : ವಿದ್ಯಾನಗರಿ ಧಾರವಾಡದಲ್ಲಿ ಅಪರಾಧ ಚಟುವಟಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ರೌಡಿಶೀಟರ್‌ಗಳ ಗಡಿಪಾರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ. ಧಾರವಾಡದ ರೌಡಿಶೀಟರ್ ತಿರುಪತಿ ತಿಮ್ಮಣ್ಣ ಹಿರೇಮನಿ(30) ಗಡಿಪಾರಿಗೆ ಒಳಗಾದ ರೌಡಿಶೀಟರ್ ಆಗಿದ್ದಾನೆ. ತಿರುಪತಿ, ಧಾರವಾಡದ ಲಕ್ಷ್ಮೀಸಿಂಗನಕೇರಿ ಬಡಾವಣೆ ನಿವಾಸಿಯಾಗಿದ್ದು, ಆತನ ವಿರುದ್ಧ ಧಾರವಾಡದ ವಿದ್ಯಾಗಿರಿ […]

ಅಪರಾಧ

ಧಾರವಾಡ : ವಿಶೇಷ ಚೇತನ ಮಗು ಹತ್ಯೆಗೈದ ತಾಯಿಯ ಬಂಧನ

*ವಿಶೇಷ ಚೇತನ ಮಗುವನ್ನು ಹತ್ಯೆಗೈದ ತಾಯಿ; ಹುಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಹಿತಿ* ಧಾರವಾಡ ಪ್ರಜಾಕಿರಣ.ಕಾಮ್ : ತಾಯಿಯೇ ಹೆತ್ತ ಮಗುವಿನ ಕತ್ತೂ ಕೋಯ್ದು ಹತ್ಯೆಗೈದ ಘಟನೆ ಕುರಿತು ಧಾರವಾಡದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಹಿತಿ ನೀಡಿದರು. ಧಾರವಾಡದ ಕಮಲಾಪುರದಲ್ಲಿ ಜ್ಯೋತಿ ಹಿರೇಮಠ ಎಂಬ ಮಹಿಳೆ ಅವಳಿ ಜವಳಿ ಮಗುವನ್ನು ಹೊಂದಿದ್ದಳು. ಆದರೆ, ಆಕೆ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂಬ ಪ್ರಿಯಕರನ ಮಾತಿಗೆ ಮಣಿದು ತರಕಾರಿ ಹೆಚ್ಚುವ ಚಾಕುವಿನಿಂದ […]

ಅಪರಾಧ

ಧಾರವಾಡದ ಕಮಲಾಪುರದಲ್ಲಿ ಹೆತ್ತಮಗುವನ್ನೇ ಕೊಂದಳಾ ತಾಯಿ….!?

 ಧಾರವಾಡ ಪ್ರಜಾಕಿರಣ.ಕಾಮ್ : ವಿದ್ಯಾನಗರಿ ಧಾರವಾಡದಲ್ಲಿ ಕೊಲೆಗಳು ನಿಲ್ಲುತ್ತಲೇ ಇಲ್ಲ ಎಂದರೆ ತಪ್ಪಾಗಲಾರದು. ಹೌದು ಇದು ಅಚ್ಚರಿಯಾದ್ರೂ ನಂಬಲೇಬೇಕಾದ ಕಟು ಸತ್ಯ. ಧಾರವಾಡದ ಕಮಲಾಪುರದಲ್ಲಿ ಐದನೇ ದಿನಕ್ಕೆ ಐದನೇ ಕೊಲೆ ನಡೆದಿದೆ. ಧಾರವಾಡದ ಕಮಲಾಪುರದಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಮಗುವಿನ ಶವವೊಂದು ಪತ್ತೆಯಾಗಿದೆ. ಮನೆಯಲ್ಲಿಯೇ ಶವ ಪತ್ತೆ ಯಾಗಿದ್ದು, ಸಹನಾ ಹಿರೇಮಠ(5) ಕೊಲೆಗೀಡಾದ ಮಗುವಾಗಿದೆ  ತಾಯಿ ಜ್ಯೋತಿ ಹಿರೇಮಠ ಜೊತೆ ವಾಸಿಸುತ್ತಿದ್ದ ಮಗು, ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲೇ ಕೊಲೆಯಾಗಿದೆ ಎಂದು ಹೇಳಲಾಗುತ್ತದೆ. ಘಟನಾ ಸ್ಥಳಕ್ಕೆ ಧಾರವಾಡದ ಉಪನಗರ […]