ಅಂತಾರಾಷ್ಟ್ರೀಯ

ಯೋಗೇಶಗೌಡ ಕೇಸ್ ಗೆ ಮರುಜೀವ ತಂದಿದ್ದೆ ಸಿಬಿಐನ ರಾಕೇಶ್ ರಂಜನ್

ಹುಬ್ಬಳ್ಳಿ orajakiran.com : ಧಾರವಾಡ ಜಿಲ್ಲಾ ಪಂಚಾಯತ ಹೆಬ್ಬಳ್ಳಿ ಬಿಜೆಪಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣಕ್ಕೆ ಮರುಜೀವ ತಂದಿದ್ದೆ ಸಿಬಿಐನ ರಾಕೇಶ್ ರಂಜನ್ ಎಂದರೆ ತಪ್ಪಾಗಲಾರದು. ಅವರು ಕಳೆದ ಒಂದೂವರೆ ವರ್ಷದಿಂದ ಹಗಲು ರಾತ್ರಿ ಎನ್ನದೆ, ದಿನದ 24 ಗಂಟೆ ಪ್ರಕರಣದ ಬೆನ್ನು ಹತ್ತಿದ್ದಾರೆ. ತನಿಖೆ ಮಾಡುತ್ತಿರುವ ಸಿಬಿಐ ಆಫೀಸರ್ ರಾಕೇಶ್ ರಂಜನ್ ಸಾಮಾನ್ಯರಲ್ಲ. ಅವರು ಈ ಹಿಂದೆ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯನ್ನು ಜೈಲಿಗಟ್ಟಿದ್ದು ಇದೇ ರಾಕೇಶ್ ರಂಜನ್ ಎಂಬುದು […]