ಜಿಲ್ಲೆ

ಧಾರವಾಡದ ಶಿವ ದೇವಸ್ಥಾನ ಧ್ವಂಸ ವಿರುದ್ಧ ಶ್ರೀರಾಮ ಸೇನಾ ಪ್ರತಿಭಟನೆ

ಧಾರವಾಡ prajakiran.com : ಮನ್ಸೂಚನೆ ನೀಡದೇ ಶಿವನ ದೇವಸ್ಥಾನ ಧ್ವಂಸಗೊಳಿಸಿದ ಜಿಲ್ಲಾಡಳಿತದ ವಿರುದ್ಧ ಶ್ರೀರಾಮ ಸೇನಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಗ್ರಾಮದ ಸ.ನಂ.೨೮೭ ರಲ್ಲಿನ ಶಿವ ದೇವಸ್ಥಾನವನ್ನು ಜಿಲ್ಲಾಡಳಿತ ನಿನ್ನೆ ರಾತ್ರಿ ಧ್ವಂಸಗೊಳಿಸಿದೆ. ಜಿಲ್ಲಾಡಳಿತದ ಈ ಕ್ರಮ ಅಕ್ಷಮ್ಯವಾಗಿದೆ.ಅಲ್ಲದೇ ಬಹಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುವುದಾಗಿದೆ ಎಂದು ಕಿಡಿಕಾರಿದರು. ಸಂಬಂಧಿಸಿದವರಿಗೆ ಸೂಚನೆ ನೀಡಿ ಸ್ಥಳಾಂತರಕ್ಕೆ ಸಮಯ ಕೂಡ ಕೊಡದೇ ದೇವಸ್ಥಾನ ಧ್ವಂಸಗೊಳಿಸಿದ್ದು ಅಘಾತಕಾರಿ ಸಂಗತಿಯಾಗಿದೆ. ಸರಕಾರಿ […]