ಅಂತಾರಾಷ್ಟ್ರೀಯ

ದುಬೈಯಿಂದ ಗರ್ಭಿಣಿ ಪತ್ನಿಯನ್ನು ಊರಿಗೆ ಕಳುಹಿಸಿದ ಪತಿ ಹೃದಯಾಘಾತದಿಂದ ಸಾವು

ತಿರುವನಂತಪುರ (ಕೇರಳ) prajakiran.com : ದುಬೈಯಿಂದ ತನ್ನ ಗರ್ಭಿಣಿ ಪತ್ನಿಯನ್ನು ಊರಿಗೆ ಕಳುಹಿಸಲು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದ  ನಿಧಿನ್ ಚಂದ್ರನ್ ಎಂಬ ಯುವಕ ಮತ್ತೆಂದೂ ಬಾರದ ಊರಿಗೆ ಪ್ರಯಾಣಿಸಿದ್ದಾನೆ. ಭಾರತದಲ್ಲಿ ಕರೋನಾ ವ್ಯಾಪಿಸಲು ತೊಡಗಿದಾಗ ಹೊರದೇಶಗಳಿಂದ ದೇಶಕ್ಕೆ ಬರುವ ವಿಮಾನ ಸಂಚಾರ ನಿಷೇಧಗೊಂಡ ಸಂದರ್ಭದಲ್ಲಿ ದುಬೈಯಲ್ಲಿದ್ದ ಏಳು ತಿಂಗಳ ಗರ್ಭಿಣಿ ಮಡದಿ ಆದಿರಾಳಿಗೆ ಊರಿಗೆ ಹೋಗಲು ವ್ಯವಸ್ಥೆ ಮಾಡಬೇಕೆದು ಆಕೆಯ ಮೂಲಕವೇ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು ಇದೇ ಕೇರಳದ ಪೆರಾಂಬ್ರ ಎಂಬ ಹಳ್ಳಿಯ 28 ವರ್ಷದ  ಯುವಕ ನಿಧಿನ್ […]