ಧಾರವಾಡ prajakiran.com : ಧಾರವಾಡ ಜಿಪಂ ಸದಸ್ಯ ಯೋಗೀಶ್ ಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆಸಿಬಿಐ ಅಧಿಕಾರಿಗಳ ತಂಡ ಹಲವರನ್ನು ದಿನವೀಡಿ ಡ್ರಿಲ್ ನಡೆಸಿದ್ದಾರೆ. ಸತತ ಎಂಟು ಗಂಟೆಗಳ ಕಾಲ ಹತ್ತು ಹಲವು ಆಯಾಮಗಳಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನಿಟ್ಟು ಸತ್ಯ ಬಾಯಿಬಿಡುವಂತೆ ಮಾಡಿ ಕೆಲವರನ್ನು ಇಕ್ಕಟ್ಟಿಗೆ ಸಿಲುಕಿದರು ಎಂದು ಹೇಳಲಾಗಿದೆ. ಸತ್ಯ ಮರೆ ಮಾಚಲು ಯತ್ನಿಸದವರಿಗೆ ಸರಿಯಾಗಿ ಬಿಸಿ ತಾಕಿದ್ದರಿಂದ ಹಲವರು ಕಂಗಾಲಾಗಿದ್ದರು ಎಂದು ತಿಳಿದುಬಂದಿದೆ. ಶನಿವಾರ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಮಾಜಿ ಸಚಿವ ವಿನಯ […]
Tag: basavaraj muttagi
ವಿನಯ್ ಕುಲಕರ್ಣಿ ಜೈಲು ಸೇರುತ್ತಿದ್ದಂತೆ ತೀವ್ರಗೊಂಡ ಸಿಬಿಐ ತನಿಖೆ : ಸಿಬಿಐ ಪ್ರಶ್ನೆಗಳಿಗೆ ತಬ್ಬಿಬಾದ ಬಸವರಾಜ್ ಮುತ್ತಗಿ ಆಂಡ್ ಗ್ಯಾಂಗ್
ಧಾರವಾಡ Prajakiran.com : ಮಾಜಿ ಸಚಿವ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲು ಸೇರುತ್ತಿದ್ದಂತೆ ಸಿಬಿಐ ತನಿಖೆ ಇನ್ನಷ್ಟು ತೀವ್ರಗೊಂಡಿದೆ. ನಿನ್ನೆ ಒಂದೇ ದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಬಾರಿ ಬುಲಾವ್ ಕೊಟ್ಟಿದೆ. ಸಿಬಿಐ ವಿಚಾರಣೆಗೆ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ ಪ್ರತ್ಯೇಕವಾಗಿ ಮೂರು ಬಾರಿ ವಿಚಾರಣೆ ಎದುರಿಸಿರುವುದು ತೀವ್ರ ಸ್ವರೂಪದ ತನಿಖೆ ತೋರಿಸುತ್ತದೆ. ಸಿಬಿಐ ಕೇಳಿದ ಹತ್ತು ಹಲವು ಪ್ರಶ್ನೆಗಳಿಗೆ ತಬ್ಬಿಬಾದ ಬಸವರಾಜ ಮುತ್ತಗಿ ಕೆಲ ಕಾಲ ಅವರ ಎದುರು ಎನೂ ಹೇಳಬೇಕು […]