ಜಿಲ್ಲೆ

ಧಾರವಾಡದ ತಡಕೋಡ, ಗರಗ, ನರೇಂದ್ರ, ಕಣವಿ ಹೊನ್ನಾಪುರ ಸೇರಿ ಹಲವು ಹಳ್ಳಿ ಪಾಸಿಟಿವ್

ಈವರೆಗೆ 11035 ಕೋವಿಡ್  ಪ್ರಕರಣಗಳು

8381 ಜನ ಗುಣಮುಖ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಭಾನುವಾರ  300 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 11035 ಕ್ಕೆ ಏರಿದೆ.

ಈ ಪೈಕಿ ಇದುವರೆಗೆ 8381 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2338 ಪ್ರಕರಣಗಳು ಸಕ್ರಿಯವಾಗಿವೆ

ಇದಲ್ಲದೆ, 74 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 316 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಭಾನುವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:*

*ಧಾರವಾಡ ತಾಲೂಕು:* ತಡಕೋಡ ಗ್ರಾಮ, ನೆಹರು ನಗರ,ಸತ್ತೂರಿನ ಬಸವೇಶ್ವರ ನಗರ,ಚವಡಿ ಓಣಿ, ಎಸ್ ಡಿಎಮ್ ಆಸ್ಪತ್ರೆ, ಉದಯನಗರ, ಗರಗ ಗ್ರಾಮದ ಮಹಾವೀರ ನಗರ,ಬಸವಣ್ಣ ದೇವರ ಗುಡಿ,ಕಣವಿ ಹೊನ್ನಾಪುರ,

ಮಾಳಾಪುರ, ನರೇಂದ್ರ ಗ್ರಾಮ,ನವಲೂರ ಗ್ರಾಮದ ಕವಳಿಕೇರಿ,ಚಾವಣಿ ವಿಠಲ್ ನಗರ, ಅಳ್ನಾವರದ ಕೋಗಿಲಗೇರಿ,ಗೊಲ್ಲರ ಕಾಲೋನಿ, ಸಂಗೊಳ್ಳಿ ರಾಯಣ್ಣ ನಗರ,ಸುಂದರ ನಗರ,ಕರ್ನಾಟಕ ವಿಶ್ವವಿದ್ಯಾಲಯ,

ಹೊಸಯಲ್ಲಾಪುರ,ಬೂಸಪ್ಪ ಚೌಕ,ಕೊಪ್ಪದಕೇರಿ,ಕೆಎಚ್ ಪಿ ಕಾಲೋನಿ ಬನಶಂಕರಿ ನಗರ,ಮಲಪ್ರಭಾ ನಗರ,ಮುಮ್ಮಿಗಟ್ಟಿ ಗ್ರಾಮ,ತಳವಾರ ಓಣಿ,ಜರ್ಮನ್ ಆಸ್ಪತ್ರೆ,ಮನಗುಂಡಿ,ಸಾಯಿಮಂದಿರ,

ಸನ್ಮತಿ ನಗರ,ಸಪ್ತಾಪೂರ,ಹೆಬ್ಬಳ್ಳಿ ಗ್ರಾಮದ ಚೈತನ್ಯ ಆಶ್ರಮ,ಈಶ್ವರ ನಗರ,ಕರೆಮ್ಮನ ಗುಡಿ ಹತ್ತಿರ,ಈರಣ್ಣಗುಡಿ ಓಣಿ,ಮಠಪತಿ ಓಣಿ,ನಾರಾಯಣಪುರ,ಗರಗ ಗ್ರಾಮದ ಪೊಲೀಸ್ ಸ್ಟೇಷನ್,

ಜಿಲ್ಲಾ ಆಸ್ಪತ್ರೆ ರಸ್ತೆಯ ಕಿಲ್ಲಾ ಹತ್ತಿರ,ತೇಜಸ್ವಿ ನಗರ,ಶಿವಾನಂದ ನಗರ,ಗಾಂಧಿ ಚೌಕ,ರಾಣಿ ಚೆನ್ನಮ್ಮ ನಗರ,ಪೊಲೀಸ್ ಹೆಡ್ ಕ್ವಾರ್ಟರ್ಸ್,ಸಪ್ತಾಪೂರ,ಯಾಲಕ್ಕಿ ಶೆಟ್ಟರ್ ಕಾಲೋನಿ,ಉಪ್ಪಿನ ಬೆಟಗೇರಿ,ನರೇಂದ್ರ ಗ್ರಾಮ,ಕೆಲಗೇರಿ,

ಸಂತೋಷ ನಗರ,ಯಾದವಾಡ ಗ್ರಾಮದ ಶಿವಾನಂದ ನಗರ,ಹಳೇತೇಗೂರು ನಡುವಿನ ಓಣಿ,ಮಾಧನಬಾವಿ,ಮಾಳಮಡ್ಡಿ,ಸಿಬಿ ನಗರ ಲಿಂಗಾಯತ ಭವನ,ನಾಯ್ಡು ಗಿರಣಿ ಹತ್ತಿರ,ಶ್ರೀರಾಮ ನಗರ,

ಸಾಯಿ ನಗರ,ಅಲ್ತಾಫ ನಗರ,ಬೆಳ್ಳಿಗಟ್ಟಿ ಮೇಲಿನ ಓಣಿ,ಮೆಹಬೂಬ್ ನಗರ,ನಗರಕರ್ ಕಾಲೋನಿ,ನೌಕರ ಸಂಘ,ವಿದ್ಯಾವರ್ಧಕ ಸಂಘ,ನೆಹರು ನಗರ,ಕೇಂದ್ರೀಯ ವಿದ್ಯಾಲಯ,ಲೈನ್ ಬಜಾರ್,ವಿದ್ಯಾಗಿರಿ,

ನಿಸರ್ಗ ಲೇಔಟ್, ಮಣಿಕಂಠ ನಗರ,ಕುಮಾರೇಶ್ವರ ನಗರ,ಕಲ್ಯಾಣ ನಗರ,ಚೈತನ್ಯ ನಗರ,ಗೋವನಕೊಪ್ಪ,ಪೆಪ್ಸಿ ಕಂಪನಿ ಹತ್ತಿರ, ಗಣೇಶ ನಗರ,ರಾಯಾಪುರದ ಗಾರ್ಮೆಂಟ್ಸ್,

*ಹುಬ್ಬಳ್ಳಿ ತಾಲೂಕು:*ಅರವಿಂದ ನಗರ,ಸುತಗಟ್ಟಿ,ಭಾಗ್ಯ ಲಕ್ಷ್ಮೀ ನಗರ,ಅಕ್ಷಯ್ ಪಾರ್ಕ್,ಕೇಶ್ವಾಪೂರದ ಮಧುರಾ ಎಸ್ಟೇಟ್,ಮ್ಯಾದರ ಓಣಿ,ಶಾಂತಿನಿಕೇತನ ನಗರ,ಹಳೇ ಹುಬ್ಬಳ್ಳಿಯ ಸೋಮೇಶ್ವರ ನಗರ,ಬಾಣತಿ ಕಟ್ಟಿ,ಹೊಸೂರ,

ಗೋಕುಲ ರಸ್ತೆಯ ಗಾಂಧಿ ನಗರ,ಬೆಂಗೇರಿ,ಕುಸುಗಲ್ ರಸ್ತೆಯ ಆಕ್ಸ್‌ಫರ್ಡ್ ಕಾಲೇಜು ಎದುರು,ದೊಡ್ಡ ಓಣಿ,ಕಿಲ್ಲೆ ಓಣಿ,ಸುಳ್ಳ ಗ್ರಾಮದ ಅಗಸಿ ಓಣಿ,ಗುಡ್ಡದ ಓಣಿ,ಬ್ಯಾಹಟ್ಟಿ ಗ್ರಾಮದ ಪೊಲೀಸ್ ಹೆಡ್ ಕ್ವಾರ್ಟರ್ಸ್ ಹತ್ತಿರ,

ಹೊರಕೇರ ಓಣಿ,ಹೊಸೂರ ಓಣಿ,ಜಾಡಗೇರ ಓಣಿ,ಸಿದ್ದಗಂಗಾ ಕಾಲೋನಿ,ಗದಗ ರಸ್ತೆಯ ಆರ್ ಸಿ ಕಾಲೋನಿ,ಚಾಲುಕ್ಯ ನಗರ, ಬೃಂದಾವನ ಕಾಲೋನಿ,ಸಿಲ್ವರ್ ಪಾರ್ಕ್,ಈಶ್ವರ ನಗರ,

ಗೋಕುಲ ರಸ್ತೆಯ ಆರ್ ಎಮ್ ಲೋಹಿಯಾ ನಗರ,ಮಹಾಲಕ್ಷ್ಮೀ ಲೇಔಟ್, ಗ್ರೀನ್‌ ಗಾರ್ಡನ್, ಕಾರವಾರ ರಸ್ತೆ ಪೊಲೀಸ್ ಕ್ವಾರ್ಟರ್ಸ್,ಬಿಆರ್ ಟಿಎಸ್ ಡಿಪೋ,ಅಗಡಿ ಬ್ಯಾಡಗೇರ ಓಣಿ,ಭಂಡಿವಾಡ ಪ್ಲಾಟ್,ಮಂಟೂರ ಕೇರಿ ಓಣಿ,ಶಿರಗುಪ್ಪಿ,

ಸಿದ್ಧಾರೂಢ ಮಠ ರಸ್ತೆ,ಚೇತನಾ ಕಾಲೋನಿ,ಚನ್ನಪೇಟೆ ರಸ್ತೆ,ರಾಜಧಾನಿ ಕಾಲೋನಿ,ಇಂಡಿ ಪಂಪ್ ಹತ್ತಿರ,ಅದರಗುಂಚಿ ಗ್ರಾಮದ ಅಂಚಿಕಟ್ಟಿ ಓಣಿ,ಭೈರಿದೇವರಕೊಪ್ಪ,ಹೂಗಾರ ಲೇಔಟ್ ನಿಂಗರಾಜ ನಗರ,

ಶ್ರೇಯಾ ನಗರ,ಕಂಪ್ಲಿಕೊಪ್ಪ,ಕುಸುಗಲ್ ಬಸ್ ನಿಲ್ದಾಣ ಹತ್ತಿರ,ಹಳೇ ಹುಬ್ಬಳ್ಳಿ ಸ್ಟೇಷನ್,ನವನಗರದ ಕ್ಯಾನ್ಸರ್ ಆಸ್ಪತ್ರೆ,ಕರ್ನಾಟಕ ಸರ್ಕಲ್,ಉಣಕಲ್ ಸಾಯಿ ನಗರ,ಶಿವಗಿರಿ,ಅಕ್ಷಯ್ ಕಾಲೋನಿ,ವಿಕಾಸ ನಗರ,ವಿದ್ಯಾನಗರ,

ಮುಗಳಿ ಜನತಾ ಪ್ಲಾಟ್,ಈಶ್ವರ ನಗರ,ಲಕ್ಷ್ಮೀ ನಗರ,ನೇಕಾರ ನಗರ,ಗೋಕುಲ ರಸ್ತೆಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು,ಅದರಗುಂಚಿ ಹೊರಕೇರ ಓಣಿ,ಸದಾಶಿವ ಲೇಔಟ್ ರಾಜೀವ್ ನಗರ,ಬಸವೇಶ್ವರ ಸಮುದಾಯ ಭವನ,

ಲಕ್ಷ್ಮೀ ನಾರಾಯಣ ನಗರ,ಆರ್ ಬಿ ಪಾಟೀಲ ಆಸ್ಪತ್ರೆ, *ಕಲಘಟಗಿ ತಾಲೂಕಿನ :* ಜಮ್ಯಾಳ ಗ್ರಾಮ,ಹುಣಸಿಕಟ್ಟಿ,ಮಾಚಾಪುರ,ಹಿರೇಹೊನ್ನಳಿ,ಭೋಗೆ ನಾಗರಕೊಪ್ಪ,ದುಮ್ಮವಾಡ ಹೊಸೂರ ಪ್ಲಾಟ್,ತಾವರಗೇರಿ,ಹುಲ್ಲಂಬಿ.

*ನವಲಗುಂದ ತಾಲೂಕಿನ :* ಅರೇಕುರಹಟ್ಟಿ ಮಾರುತಿ ಗುಡಿ,ತುಪ್ಪದ ಕುರಹಟ್ಟಿ,ಗುಮ್ಮಗೋಳ,ಶಲವಡಿ,*ಕುಂದಗೋಳ ತಾಲೂಕಿನ :* ಸಂಶಿ,ಯರೇಬೂದಿಹಾಳ ಗ್ರಾಮದ ಅಮ್ಮಿನಬಾವಿ ಓಣಿ,ರೆಡಿಗೇರ ಓಣಿ,

ಬೆಟದೂರ,ಶಿರಗುಪ್ಪಿ ಬಸವೇಶ್ವರ ನಗರ,ನಿಲಗುಂದ, ಕೊಂಗವಾಡ,ಬೆನಕನಹಳ್ಳಿ,ಬಸಾಪುರ ಹನುಮಂತ ಟೆಂಪಲ್,ರೊಟ್ಟಿಗವಾಡ ವೀರಭದ್ರೇಶ್ವರ ಗುಡಿ ಹತ್ತಿರ, ಶಿವಾಜಿ ನಗರ,

*ಅಣ್ಣಿಗೇರಿ ತಾಲೂಕಿನ :* ಅಣ್ಣಿಗೇರಿ ಅಗಸಿ ಓಣಿ,ದೇಶಪಾಂಡೆ ನಗರ,ಕೇರಿ ಓಣಿ,*ಗದಗ ಜಿಲ್ಲೆಯ :* ಲಕ್ಷ್ಮೇಶ್ವರ,ನರಗುಂದ, ಅಂಬೇಡ್ಕರ್ ನಗರ,ಜನತಾ ಪ್ಲಾಟ್,ಮಸೂತಿ ಹತ್ತಿರ

*ಹಾವೇರಿ ಜಿಲ್ಲೆಯ :* ಶಿವಯೋಗೇಶ್ವರ ನಗರದ ಗೌಸಿಯಾ ಪ್ಲಾಟ್,ಶಿಗ್ಗಾಂವ ತಾಲೂಕಿನ ತಡಸ,ಹಾಗೂ ಕೊಪ್ಪಳ ಜಿಲ್ಲೆಯ : ಗಂಗಾವತಿಯಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *