ಕೌರವ ಪಾಂಡವ ಸೇನೆಗಳು ಮಹಾಭಾರತದ ಮಹಾಯುದ್ಧಕ್ಕೆ ಸನ್ನದ್ಧವಾಗಿ ಕುರುಕ್ಷೇತ್ರದಲ್ಲಿ ಬಂದು ನಿಂತವು. ಯುದ್ಧ ಯಾವ ಕ್ಷಣದಲ್ಲಾದರೂ ಆರಂಭವಾಗಬಹುದು ಎಂಬ ಲಕ್ಷಣಗಳು ಎದ್ದು ಕಾಣುತ್ತಿದ್ದವು. ಇಚ್ಛಾಮರಣಿಯಾದ, ಅಜೇಯ ಭೀಷ್ಮ ಪಿತಾಮಹನನ್ನು ಯುದ್ಧದಲ್ಲಿ ಗೆಲ್ಲವುದು ಅಸಾಧ್ಯದ ಮಾತು. ಇಂತಹ ಸಂದಿಗ್ದ ಸಮಯದಲ್ಲಿ ಶ್ರೀ ಕೃಷ್ಣನು ತನ್ನೊಂದಿಗೆ ದ್ರೌಪದಿಯನ್ನು ಭೀಷ್ಮ ಪಿತಾಮಹನ ಶಿಬಿರಕ್ಕೆ ಕರೆ ತರುತ್ತಾನೆ. ದ್ರೌಪದಿಗೆ ಶಿಬಿರದ ಒಳಗೆ ಹೋಗಿ ಭೀಷ್ಮ ಪಿತಾಮಹರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಬರಲು ಸೂಚಿಸುತ್ತಾನೆ. ಮತ್ತು ತಾನು ಮಾತ್ರ ಶಿಬಿರದ ಹೊರಗೆ ನಿಲ್ಲುತ್ತಾನೆ. […]
ಧಾರವಾಡ prajakiran.com : ಬಾವಿಯಲ್ಲಿ ಬಿದ್ದಿದ್ದ ವೃದ್ಧೆಯನ್ನು ರಕ್ಷಣೆ ಮಾಡಿದ ಘಟನೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ ಮಂಗಳವಾರ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಈ ರಕ್ಷಣೆ ಮಾಡಿದ್ದು, ಮಂಜುನಾಥ ಅನ್ನೋ ಬಾಲಕ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದ. ಆತನ ಮಾಹಿತಿ ಮೇರೆಗೆ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗ ಮತ್ತು ಏಣಿ ಸಹಾಯದಿಂದ ವೃದ್ಧೆಯ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಕುತೂಹಲದಿಂದ ಬಾವಿ ಇಣುಕಿ ನೋಡಿದಾಗ ಬಾವಿಯಲ್ಲಿ ವೃದ್ಧೆಯನ್ನು ಗಮನಿಸಿದ್ದ ಬಾಲಕ ಮಂಜುನಾಥ ಹಿರಿಯ […]
ಧಾರವಾಡ ಕೋವಿಡ್ 5031 ಕ್ಕೇರಿದ ಪ್ರಕರಣಗಳು2505 ಜನ ಗುಣಮುಖ ಬಿಡುಗಡೆ* ಧಾರವಾಡ Prajakiran.com : ಜಿಲ್ಲೆಯಲ್ಲಿ ಬುಧವಾರ 199 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.ಒಟ್ಟು ಪ್ರಕರಣಗಳ ಸಂಖ್ಯೆ 5031 ಕ್ಕೆ ಏರಿದೆ. ಇದುವರೆಗೆ 2505 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.2363 ಪ್ರಕರಣಗಳು ಸಕ್ರಿಯವಾಗಿವೆ. 39 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 164 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.ಪ್ರಕರಣಗಳು ಬುಧವಾರ ಪತ್ತೆಯಾದ ಸ್ಥಳಗಳು: ಧಾರವಾಡ ತಾಲೂಕು:ಕುಮಾರೇಶ್ವರ ನಗರ,ನವನಗರ,ಮಾಳಾಪುರದ ಹತ್ತರಕಿ ಪ್ಲಾಟ್,ನಗರಕರ್ ಕಾಲೋನಿ,ಶ್ರೀನಗರ,ಸಾರಸ್ವತಪುರ,ಬೇಲೂರು ಇಂಡಸ್ಟ್ರಿಯಲ್ ಏರಿಯಾ,ಕೊಪ್ಪದಕೇರಿ,ದಾಸನಕೊಪ್ಪ,ಸೈದಾಪುರ,ಎಸ್ […]