ರಾಜ್ಯ

ಧಾರವಾಡ ಜಿಲ್ಲೆಯ 276 ಪಾಸಿಟಿವ್ ಪ್ರಕರಣಗಳ ವಿವರ

ಧಾರವಾಡ ಕೋವಿಡ್ 6399 ಕ್ಕೇರಿದ ಪ್ರಕರಣಗಳು :

 3953 ಜನ ಗುಣಮುಖ ಬಿಡುಗಡೆ

ಧಾರವಾಡ prajakiran.com : ಜಿಲ್ಲೆಯಲ್ಲಿ ಮಂಗಳವಾರ  ಕೋವಿಡ್ 276  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 6399 ಕ್ಕೆ ಏರಿದೆ.

ಇದುವರೆಗೆ 3953 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2240 ಪ್ರಕರಣಗಳು ಸಕ್ರಿಯವಾಗಿವೆ.  38 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೆ 206 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:*

*ಧಾರವಾಡ ತಾಲೂಕು*: ಗಾಂಧಿ ಚೌಕ್,ಬೆಳಗಾವಿ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ,ಚನ್ನಬಸವೇಶ್ವರ  ನಗರ,ಸಪ್ತಾಪೂರ,ಗರಗ ಬಸ್ ನಿಲ್ದಾಣ ಹತ್ತಿರ,

ದೇವರ ಹುಬ್ಬಳ್ಳಿ,ಮಾರುಕಟ್ಟೆ ರಸ್ತೆ,ಉಪ್ಪಿನ ಬೆಟಗೇರಿಯ ಮಾರ್ಕೆಟ್‌ ಓಣಿ, ಪಟ್ಟಿ ಓಣಿ,ಪ್ಯಾಟಿ ಓಣಿ,ಮೇದಾರ ಓಣಿಯ ಕೆಸಿಸಿ ಬ್ಯಾಂಕ್ ರಸ್ತೆ,

ಕೃಷಿ ವಿಶ್ವವಿದ್ಯಾಲಯದ ಎದುರು,ರವಿವಾರಪೇಟೆ,ನೆಹರು ನಗರ,ನಾರಾಯಣಪುರ,ಮುಳಮುತ್ತಲ, ಬಾರಾಇಮಾಮ ಗಲ್ಲಿ,ದೇಸಾಯಿ ಓಣಿ,

ಆರ್ ಎನ್ ಶೆಟ್ಟಿ ರಸ್ತೆಯ ಶಿವಾಜಿ ಲೇಔಟ್,ಹಾವೇರಿಪೇಟ್ ಕಂಠಿ ಓಣಿ,ಅಮ್ಮಿನಬಾವಿಯ ಹೈಸ್ಕೂಲ್ ರಸ್ತೆ,ಕುರಬರ ಓಣಿ,ಮಾಳಮಡ್ಡಿ,ಕೋರ್ಟ್ ರಸ್ತೆ,ಮಾಳಾಪುರ ಚರ್ಚ್ ಹತ್ತಿರ,

ಶ್ರೀನಗರ ಕರಿಯಮ್ಮನ ಟೆಂಪಲ್ ಹತ್ತಿರ,ಸತ್ತೂರಿನ ಕರೆಮ್ಮ ನಗರ,ಕೆಲಗೇರಿ,ಸಂಪಿಗೆ ನಗರ,ರೇಣುಕಾ ನಗರ,ಕಿಲ್ಲಾ ರಸ್ತೆ ಹತ್ತಿರ,ವಿಜಯ ರಸ್ತೆ,

ನರೇಂದ್ರ ಗ್ರಾಮ,ಮರಾಠಾ ಕಾಲೋನಿ,ಭಾರತ ನಗರ,ಸೈದಾಪುರ,ದೊಡವಾಡ,ಗಾಂಧಿ ನಗರ,ಹೊಸಯಲ್ಲಾಪುರ,ಹಲಗೇರಿ ಚಾಳ,ಕಣವಿಹೊನ್ನಾಪುರ,

*ಹುಬ್ಬಳ್ಳಿ ತಾಲೂಕು*: ಹಳೇ ಹುಬ್ಬಳ್ಳಿಯ ಜಂಗ್ಲಿಪೇಟೆ,ಮೈಲಾರಿ ಟೆಂಪಲ್,ಅಮೃತೇಶ್ವರ ನಗರ,ಗಾಯತ್ರಿ ಕಾಲೋನಿ,ಪೊಲೀಸ್ ಕ್ವಾರ್ಟರ್ಸ್,ನವನಗರದ ಪ್ರಜಾ ನಗರ,ನಂದಿ ಬಸವೇಶ್ವರ,

ದ್ಯಾಮವ್ವನ ಗುಡಿ, ಓಣಿ,ಆನಂದ ನಗರ,ಮೂರು ಸಾವಿರಮಠ ಹತ್ತಿರ ,ಕೇಶ್ವಾಪೂರದ ರಾಮದತ್ತ ಅಪಾರ್ಟ್‌ಮೆಂಟ್,ಅಕ್ಷಯ್ ಕಾಲೋನಿ,ಎಮ್ ಡಿ ಕಾಲೋನಿ,

ಗೋಕುಲ ರಸ್ತೆಯ ರಾಮಲಿಂಗೇಶ್ವರ ನಗರ,ಬಸವೇಶ್ವರ ನಗರ,ಕೋಟಿಲಿಂಗೇಶ್ವರ ನಗರದ ಚರ್ಚ್ ಹತ್ತಿರ,ಶ್ರೀ ನಾಗಭೂಷಣ,ವಿದ್ಯಾನಗರದ ಹೊಸ್ ಕೋರ್ಟ್ ಹತ್ತಿರ,ಶಾಂತಿ ನಗರ,ಅಗಡಿ ಕಾಲೇಜ್,ಗಣೇಶಪೇಟೆ,

ಮಂಟೂರ ರಸ್ತೆಯ ಗುಂಜಾಳ ಪ್ಲಾಟ್,ಪೆಂಡಾರ ಓಣಿ,ಬೆಂಗೇರಿ ಖಾದಿ ಗ್ರಾಮೋದ್ಯೋಗ ಹತ್ತಿರ, ಜನತಾ ಕ್ವಾರ್ಟರ್ಸ್ ಮುಖ್ಯ ರಸ್ತೆ, ಚೇತನಾ ಕಾಲೋನಿ,

ಸಿದ್ಧಾರೂಢ ಮಠ,ಕುಸುಗಲ್ ಅಕ್ಕಮಹಾದೇವಿ ದೇವಸ್ಥಾನ ಹತ್ತಿರ,ಕುರಬರ ಓಣಿ,ವಿದ್ಯಾನಾಥ ಕಾಲೋನಿ,ಚನ್ನಪೇಟೆಯ ಪಂಜಿ ಓಣಿ,ಭುವನೇಶ್ವರ ನಗರ,ಹೊಸ್ ಗಂಬೂರದ ಶರಣ ನಗರ,ಆಶ್ರಯ ಪ್ಲಾಟ್ ದ ಅಂಚಟಗೇರಿ,

ಡಾಲರ್ಸ್ ಕಾಲೋನಿ ಹತ್ತಿರ,ರಾಮಾಪುರ ಬಸ್ ನಿಲ್ದಾಣ ಹತ್ತಿರ,ಅಯೋಧ್ಯೆ ನಗರದ ಅಂಬೇಡ್ಕರ್ ಕಾಲೋನಿ,ಗದಗ ರಸ್ತೆಯ ಸಿಮೆಂಟ್ ಚಾಳ, ಬಿಡ್ನಾಳದ ಸೋನಿಯಾ ಗಾಂಧಿ ನಗರ,ಮಧುರಾ ಕಾಲೋನಿ, ಸಿದ್ದೇಶ್ವರ ನಗರ,ಫೆಸಿಫಿಕ್ ಪಾರ್ಕ್,

ಗೋಕುಲ್ ರಸ್ತೆಯ ಮಾನಸಗಿರಿ,ಬ್ಯಾಹಟ್ಟಿಯ ಹೊರಕೇರಿ ಓಣಿ,ಹೆಬಸೂರಿನ ಗಣೇಶ್ ನಗರ,ಉಣಕಲ್ ಸಾಯಿ ನಗರ,ಚಿಟಗುಪ್ಪಿ ಆಸ್ಪತ್ರೆ,ಶಿವಾಜಿ ಲೇಔಟ್,ಹಳೆಯ ಇನಕಮ್ ಟ್ಯಾಕ್ಸ್ ಹತ್ತಿರ,ಕಿಮ್ಸ್ ಆಸ್ಪತ್ರೆಯ ವಿವೇಕ್ ಬಾಯ್ಸ್ ಹಾಸ್ಟೆಲ್,ಮುಕ್ಕಲ ಗ್ರಾಮದ ಪಂಚಾಕ್ಷರಿ ನಗರ,ಪಂಚಾಯತಿ,

ಹಿಲ್ಟನ್ ಅಪಾರ್ಟ್‌ಮೆಂಟ್,ದೇವಾಂಗಪೇಟ ಮೂರ್ತಿ ನಗರ, ಗೋಪನಕೊಪ್ಪ,ಉಣಕಲ್ ಕ್ರಾಸ್,ಕೇಶ್ವಾಪೂರದ ನವೀನ್ ಪಾರ್ಕ್,ಸುತಗಟ್ಟಿ,ಗಾಮನಗಟ್ಟಿ,ಜೋಳದ ಓಣಿ,

ನೇಕಾರ ನಗರದ  ಛಬ್ಬಿ ಪ್ಲಾಟ್,ರೇಣುಕಾ ನಗರ,ಲಿಂಗರಾಜ ನಗರ,ಕಿಮ್ಸ್ ಆಸ್ಪತ್ರೆ,ವಿದ್ಯಾನಗರ,ಅರಳಿಕಟ್ಟಿ,ಬನ್ನಿ ಓಣಿ,ದೇಶಪಾಂಡೆ ನಗರ,

ವಿಮಾನ ನಿಲ್ದಾಣ,ಭವಾನಿ ನಗರ,ಅರವಿಂದ ನಗರ,ಗಂಬ್ಯಾಪುರದ ಬಸವ ಟೆಂಪಲ್,ಲಕ್ಷ್ಮೀ ನಗರ ಹತ್ತಿರ,ಕನ್ಹಯ್ಯಾ ರೆಸಿಡೆನ್ಸಿ,ಫಾರೆಸ್ಟ್ ಕಾಲೋನಿಯ ವಿಶ್ವೇಶ್ವರ ನಗರ,

ವೀರಾಪುರದ ಅಗಡಿ,ಹಳೇ ಹುಬ್ಬಳ್ಳಿಯ ಜನತಾ ನಗರ,ಮಾಧವ ಚೇತನಾ ಕಾಲೋನಿ,ಸಿದ್ಧಗಂಗಾ ಕಾಲೋನಿ,ಕೇಶ್ವಾಪೂರದ ಹರಿಪ್ರಿಯಾ ಪಿಜಿ,ಸತ್ತೂರಿನ ವನಸಿರಿ ನಗರ,ಕಾಳಿದಾಸ ನಗರ,ಹೊರಕೇರಿ ಓಣಿ,ಕಿರೇಸೂರ,

*ಕಲಘಟಗಿ ತಾಲೂಕಿನ*: ಮಿಶ್ರಿಕೋಟಿ,ನಾಗನೂರ ಹೂಗಾರ ಓಣಿ,ಬಿಸರಳ್ಳಿ,ಗಳಗಿ ಹುಲಕೊಪ್ಪ,ಬೇಗೂರ, *ನವಲಗುಂದ ತಾಲೂಕಿನ* :ನಾಶಿಪುಡಿ ಓಣಿ,ಕಾಲವಾಡ,ಹೆಬ್ಬಾಳ,

*ಕುಂದಗೋಳ ತಾಲೂಕಿನ* ರೊಟ್ಟಿಗವಾಡದ ಪಟ್ಟೇದ ಓಣಿ, ಯರಗುಪ್ಪಿಯ ಕುಸುಗಲ್ ಓಣಿ,ಕಮಡೊಳ್ಳಿ,ತರ್ಲಘಟ್ಟ , ಬು.ಕೊಪ್ಪ,ಕಮಲೇಶ್ವರ ಓಣಿ,ಕಳಸ,ರೇವಣಸಿದ್ದೇಶ್ವರ ಪಾರ್ಕ್,ಅಲ್ತಾಫ ನಗರ,ಸಾದಗೇರ ಓಣಿ,

*ಅಣ್ಣಿಗೇರಿ* ಎಸ್ ಬಿ ಐ ಬ್ಯಾಂಕ್,ಅಮೃತೇಶ್ವರ ನಗರ,ಬಂಗಾರಪ್ಪ ನಗರ, *ಗದಗ ಜಿಲ್ಲೆಯ* ಚಿಕ್ಕನರಗುಂದ,ಬೆಟಗೇರಿ ಹನುಮನಕೊಪ್ಪ,ಬಾಗಲಕೋಟೆ ಜಿಲ್ಲೆಯ : ಬನಹಟ್ಟಿ

ಉತ್ತರ ಕನ್ನಡ ಜಿಲ್ಲೆಯ :ಶಿರಸಿ,ಹೊಸಕೊಪ್ಪ,,ಹಳಿಯಾಳದ ದಾಂಡೇಲಿ,ಮುರ್ಡೇಶ್ವರದ ಶಿವಾಜಿ ಲೇಔಟ್ ಎದುರು, ಬಳ್ಳಾರಿ ಜಿಲ್ಲೆಯ : ಕಂಪ್ಲಿ  ಬಸವೇಶ್ವರ ನಗರ

ಹಾವೇರಿ ಜಿಲ್ಲೆಯ : ಶಿಗ್ಗಾವ ತಾಲೂಕಿನ ಬಳವಲಕೊಪ್ಪ,ಕಲ್ಯಾಣ,ಸವಣೂರಿನ ಯಲವಗಿ ತಾಂಡಾ ರಸ್ತೆ,ತಡಸ,ಮಂಜುನಾಥ ನಗರ, ಹೊಸರಿತ್ತಿ, ಸವಣೂರು, ರಾಣೆಬೆನ್ನೂರ : ವಿಘ್ನೇಶ್ವರ ನಗರದಲ್ಲಿ ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *