ಕ್ರೀಡೆ

ರೋಹನ್ ಬೋಪಣ್ಣಗೆ 50 ಲಕ್ಷ ಬಹಮಾನ ಘೋಷಿಸಿದ ಸಿಎಂ

ರೋಹನ್ ಬೋಪಣ್ಣಗೆ ಅಭಿನಂದಿಸಿದ ಸಿಎಂ *ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಗೆದ್ದು ಐತಿಹಾಸಿಕ ಸಾಧನೆ* *50 ಲಕ್ಷ ರೂ.ಗಳ ಬಹುಮಾನ ಘೋಷಣೆ* ಬೆಂಗಳೂರು ಪ್ರಜಾಕಿರಣ.ಕಾಮ್ : ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ರೋಹನ್ ಬೋಪಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಭಿನಂದಿಸಿ 50 ಲಕ್ಷ ರೂ.ಗಳ ಬಹುಮಾನ ಘೋಷಿಸಿದರು. ಈ ವೇಳೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ […]

ಕ್ರೀಡೆ

17 ವರ್ಷ ವಯೋಮಿತಿಯ ಬಾಲಕರ ರಾಜ್ಯ ಕ್ರಿಕೆಟ್ ತಂಡಕ್ಕೆ ಧಾರವಾಡದ ಸುಜಯ ಬಿ. ಕೊರವರ ಆಯ್ಕೆ

ಧಾರವಾಡ ಪ್ರಜಾಕಿರಣ.ಕಾಮ್  : 67ನೇ ರಾಷ್ಟ್ರ ಮಟ್ಟದ 17 ವರ್ಷ ವಯೋಮಿತಿಯ ಬಾಲಕರ ಕ್ರಿಕೆಟ್ ಪಂದ್ಯಾವಳಿ ಈ ಬಾರಿ ಬಿಹಾರದ ಪಾಟ್ನಾದಲ್ಲಿ ಜ. 16 ರಿಂದ 23 ರವರೆಗೆ ಆಯೋಜಿಸಲಾಗಿದೆ. ಸದರಿ ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಆಹ್ವಾನಿಸಲಾಗಿತ್ತು. ಈ ತಂಡದಲ್ಲಿ ರಾಜ್ಯದ ವಿವಿಧ ಜಿಲ್ಲೆಯ 16 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಅದರಲ್ಲಿ ಧಾರವಾಡದ ಮೌಲಾನಾ ಆಜಾದ್ ಮಾದರಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಸುಜಯ ಬಿ. ಕೊರವರ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ( ದೈಹಿಕ ಶಿಕ್ಷಣ […]

ಕ್ರೀಡೆ

ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳಾ ಅಂಧ ಕ್ರಿಕೆಟ್ ತಂಡಕ್ಕೆ ಸಿಎಂ‌ ಅಭಿನಂದನೆ

ಬೆಂಗಳೂರು  ಪ್ರಜಾಕಿರಣ.ಕಾಮ್ ಸೆ. 29: ಐ.ಬಿ.ಎಸ್.ಎ ವಿಶ್ವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ( ಕ್ರಿಕೆಟ್ ಫಾರ್ ಬ್ಲೈಂಡ್ ) ಪಾಲ್ಗೊಂಡು ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳಾ ಅಂಧ ಕ್ರಿಕೆಟ್ ತಂಡ ಹಾಗೂ ರಜತ ಪದಕ ಗೆದ್ದಿರುವ ಪುರುಷರ ಕ್ರಿಕೆಟ್ ತಂಡದ ಕರ್ನಾಟಕದ ಆಟಗಾರರನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಅಭಿನಂದಿಸಿದರು. ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಕರ್ನಾಟಕದ ವರ್ಷಾ.ಯು ಹಾಗೂ ತಂಡದ ಆಟಗಾರರಾದ, ದೀಪಿಕಾ, ಗಂಗವ್ವ ಮತ್ತು ಪುರುಷರ […]

ಕ್ರೀಡೆ

ಧಾರವಾಡದಲ್ಲಿ ಗಮನ ಸೆಳೆದ ಬೈಕ್ ರೇಸಿಂಗ್ ಸ್ಪರ್ಧೆ

ಧಾರವಾಡ ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳು ನಡೆಯಲಿ : ಸಚಿವ ಸಂತೋಷ ಲಾಡ್ ಧಾರವಾಡ ಪ್ರಜಾಕಿರಣ.ಕಾಮ್  ಆ.27: ಜಿಲ್ಲೆಯಲ್ಲಿ ಇಂದು ಬೈಕ್ ರೈಸಿಂಗ್ ಸ್ಪರ್ಧೆ ನಡೆಯುತ್ತಿರುವುದು ಖುಷಿಯ ಸಂಗತಿ. ಮುಂದಿನ ದಿನಗಳಲ್ಲಿ ಇನ್ನೂ ವಿವಿಧ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳು ನಡೆಯಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಇಂದು ಬೆಳಿಗ್ಗೆ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಮೈದಾನದಲ್ಲಿ ಎಂ.ಆರ್.ಎಫ್ ಡರ್ಟ್ ಟ್ರ್ಯಾಕ್ ಎಫ್.ಎಂ.ಎಸ್.ಸಿ.ಐ ಚಾಂಪಿಯನ್ ಶಿಪ್ ಸ್ಪರ್ಧೆಗೆ ಚಾಲನೆ […]

ಕ್ರೀಡೆ

ಮರೆವಾಡದ ಅಜ್ಜ ಅಂತರ್ ರಾಷ್ಟ್ರೀಯ ಹಿರಿಯ ನಾಗರಿಕರ ಕ್ರೀಡಾಕೂಟಕ್ಕೆ ಆಯ್ಕೆ : ಬೇಕಿದೆ ಸಹಾಯ ಹಸ್ತ

ಧಾರವಾಡ ಪ್ರಜಾಕಿರಣ.ಕಾಮ್: ಇದೇ ಜು.31 ರಿಂದ ಆ. 7 ವರೆಗೆ ದುಬೈನಲ್ಲಿ ಜರುಗಲಿರುವ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಹಿರಿಯ ಕ್ರೀಡಾಪಟು ಶಿವಪ್ಪ ಸಲಕಿ ಭಾಗವಹಿಸಲಿದ್ದಾರೆ. ಶಿವಪ್ಪ ಅವರು 75 ಕ್ಕೂ ಹೆಚ್ಚು ಮೇಲ್ಪಟ್ಟ ನಾಗರಿಕರ ಕ್ರೀಡಾಕೂಟದಲ್ಲಿ 400 ಮೀ., 800 ಮೀ ಮತ್ತು 1500 ಮೀ. ಓಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಮ್ಮ 17 ನೇ ವಯಸ್ಸಿನಲ್ಲಿ ಓಟದ ಗೀಳು ಹಚ್ಚಿಕೊಂಡ ಅವರು, ಇಂದಿನವರೆಗೂ ಪ್ರತಿ ದಿನ ಓಟ, ಯೋಗ ಮಾಡುವುದನ್ನು ಮುಂದುವರೆಸಿದ್ದಾರೆ. ಬೆಳಗ್ಗೆ […]

ಕ್ರೀಡೆ

ಬಿಜೆಪಿ ಸಂಸದ ಬೃಜಭೂಷಣ್ ಸಿಂಗ್ ಬಂಧಿಸಲು ಸಿಎಂ ಸಿದ್ದರಾಮಯ್ಯ ಆಗ್ರಹ

ಮಹಿಳಾ ಕುಸ್ತಿಪಟುಗಳ ಬಂಧಿಸಿ ದೌರ್ಜನ್ಯ ಎಸಗಿರುವುದಕ್ಕೆ ದೇಶ ವ್ಯಾಪ್ತಿ ಖಂಡನೆ ನವದೆಹಲಿ ಪ್ರಜಾಕಿರಣ.ಕಾಮ್ : ಲೈಂಗಿಕ ದೌರ್ಜನ್ಯ ಎಸಗಿರುವ ಭಾರತ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೋರಾಡುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿ ದೌರ್ಜನ್ಯ ಎಸಗಿರುವುದಕ್ಕೆ ದೇಶ ವ್ಯಾಪ್ತಿ ಖಂಡನೆ ವ್ಯಕ್ತವಾಗಿದೆ. ಇದು ಟ್ವಿಟರ್ ಟ್ರೇಂಡಿಗ್ ಆಗಿದ್ದು, ಬಿಜೆಪಿ ವಿರುದ್ದ ವಿಪಕ್ಷಗಳು ಮುಗಿಬಿದ್ದಿವೆ. ತಕ್ಷಣ ಬಂಧಿತ ಮಹಿಳಾ ಕುಸ್ತಿಪಟುಗಳನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹ ಕೇಳಿಬಂದಿದೆ. ನೂತನ ಸಂಸತ್ ಭವನದ ಉದ್ಘಾಟನೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂಬಂತೆ […]

ಕ್ರೀಡೆ

ಲಗೋರಿ, ಹಗ್ಗ ಜಗ್ಗಾಟ, ಗೋಣಿಚೀಲ ಓಟ, ಗಾಲಿ ಓಟ ಸೇರಿ ಹಲವು ದೇಸಿ ಕ್ರೀಡೆ ಆಡಿ ನಲಿದ ನೂರಾರು ಮಕ್ಕಳು, ಮಹಿಳೆಯರು

ಕುಣಿದು ಕುಪ್ಪಳಿಸಿದ ಚಿಣ್ಣರು ಧಾರವಾಡ ಪ್ರಜಾಕಿರಣ.ಕಾಮ್  : ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯ ಕೆ ಎಚ್ ಬಿ ವಾಟರ್ ಟ್ಯಾಂಕ್ ಮೈದಾನದಲ್ಲಿ ಜನಜಾಗೃತಿ ಸಂಘದಿAದ ಸ್ವಾಮಿವಿವೇಕಾನಂದರ ೧೬೦ನೇ ಜಯಂತಿ ಹಾಗೂ ಸುಭಾಸಚಂದ್ರ ಬೋಸ್ ರವರ ೧೨೬ನೇ ಜಯಂತಿ ಪ್ರಯುಕ್ತ ಹತ್ತು ಹಲವು ದೇಸಿಕ್ರೀಡಾಕೂಟಗಳು ನಡೆದವು. ನೂರಾರು ಮಕ್ಕಳು, ಮಹಿಳೆಯರು ಲಗೋರಿ, ಹಗ್ಗ ಜಗ್ಗಾಟ, ಗೋಣಿಚೀಲ ಓಟ, ಗಾಲಿ ಓಟ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಹಲವು ವರ್ಷಗಳ ಬಳಿಕ ಇಂತಹ ಕ್ರೀಡೆಗಳಲ್ಲಿ ಪಾಲ್ಗೊಂಡಿರುವುದು ಬಾಲ್ಯದ ನೆನಪುಗಳು ಮರುಕಳಿಸಿವೆ […]

ಕ್ರೀಡೆ

ಭಾರತೀಯ ಆಟ್ಯಾಪಾಟ್ಯಾ ಫೆಡರೇಶನ್ ಅಧ್ಯಕ್ಷ ವಿ.ಡಿ. ಪಾಟೀಲ ಇನ್ನಿಲ್ಲ

ಧಾರವಾಡ prajakiran. com :  ಆಟ್ಯಾಪಾಟ್ಯಾ ಫೆಡರೇಷನ್ ಏಷ್ಯಾ ಖಂಡದ ಹಾಗೂ ಭಾರತೀಯ ಆಟ್ಯಾಪಾಟ್ಯಾ ಫೆಡರೇಷನ್ ಅಧ್ಯಕ್ಷ ವಿ.ಡಿ. ಪಾಟೀಲ ಭಾನುವಾರ ರಾತ್ರಿ ನಿಧನ ಹೊಂದಿದರು. ಅವರಿಗೆ 57 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಒಬ್ಬ ಮಗ ಒಬ್ಬ ಮಗಳನ್ನು ಅಗಲಿದ್ದಾರೆ. ಪಾಟೀಲ ಅವರು ಆಟ್ಯಾಪಾಟ್ಯಾ ಆಟದ ಅಂತರಾಷ್ಟ್ರೀಯ ಆಟಗಾರ ಹಾಗು ಕೊಕ್ಕೋ ಆಟದ ರಾಷ್ಟ್ರೀಯ ಆಟಗಾರರಾಗಿದ್ದರು. ರಾಷ್ಟ್ರೀಯ ಆಟ್ಯಾಪಾಟ್ಯಾ ತಂಡಕ್ಕೆ ಉಪನಾಯಕರಾಗಿದ್ದರು. ಭಾರತದಲ್ಲಿ ಆಟ್ಯಾಪಾಟ್ಯಾ ಕ್ರೀಡೆ ಬೆಳೆಯಲು ಪ್ರಮುಖ ಕಾರಣಿಕರ್ತರಲ್ಲಿ ಇವರು ಒಬ್ಬರಾಗಿದ್ದರು. ಸದ್ಯ ಅವರು […]

ಕ್ರೀಡೆ

ಧಾರವಾಡ ಜರ್ನಲಿಸ್ಟ್ ಗಿಲ್ಡ್ ನ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಪತ್ರಕರ್ತರು

ಧಾರವಾಡ prajakiran.com ಧಾರವಾಡ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ 2 ದಿನಗಳ ಕಾಲ ಆಯೋಜಿಸಿದ್ದ ಗಿಲ್ಡ್‌ ವಾರ್ಷಿಕ ಕ್ರೀಡಾಕೂಟ ಸೋಮವಾರ ಸಮಾರೋಪಗೊಂಡಿತು. ಕೂಟದ ಸಂಪೂರ್ಣ ಫಲಿತಾಂಶ ಇಂತಿದೆ. ಒಳಾಂಗಣ ವಿಭಾಗದ ಕೇರಂ ಸಿಂಗಲ್ಸ್ ನಲ್ಲಿ ಬಸವರಾಜ ಅಳಗವಾಡಿ (ಪ್ರ), ರಾಯಸಾಬ ಅನ್ಸಾರಿ (ದ್ವಿ) ಹಾಗೂ ಮಿಲಿಂದ ಪಿಸೆ (ತೃ) ಶೆಟಲ್ ಬ್ಯಾಡ್ಮಿಂಟನ್  ಸಿಂಗಲ್ಸ್‌ನಲ್ಲಿ ರವೀಶ ಪವಾರ (ಪ್ರ), ಸುಧೀಂದ್ರಪ್ರಸಾದ ಇ.ಎಸ್. (ದ್ವಿ), ಬಸವರಾಜ ಹಿರೇಮಠ (ತೃ), ಶೆಟಲ್ ಡಬಲ್ಸ್ ನಲ್ಲಿ ರವೀಶ ಪವಾರ ಹಾಗೂ […]

ಕ್ರೀಡೆ

ಧಾರವಾಡದ ಕಲ್ಲೂರಿನಲ್ಲಿ ಮೈ ನವಿರೇಳಿಸಿದ ಭಾರಿ ಜಂಗಿ ನಿಕಾಲಿ ಕುಸ್ತಿ

ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ 52 ಕುಸ್ತಿ ಪಟುಗಳು 5 ಮಹಿಳಾ ಜೋಡಿಗಳು ಭಾಗಿ ಧಾರವಾಡ prajakiran. com : ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಬಸವ ಜಯಂತಿ ಅಂಗವಾಗಿ ಜೈ ಹನುಮಾನ್ ಕುಸ್ತಿ ಸಂಘದ ವತಿಯಿಂದ ಭಾರಿ ಜಂಗಿ ನಿಕಾಲಿ ಕುಸ್ತಿ ನಡೆಯಿತು. ಗ್ರಾಮದ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆ ಮೈದಾನದಲ್ಲಿ ನಡೆದ ಕುಸ್ತಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಒಟ್ಟು 52 ಪುರುಷ ಜೋಡಿಗಳು, 5 ಜೋಡಿ ಮಹಿಳೆಯರು […]